   ಮೂಲದೊಡನೆ ಪರಿಶೀಲಿಸಿ

ಕರ್ಣಾಟಕ  ̧Àಂಘಗಳು ಕನ್ನಡದೇಶ    ಹಲವಾರು    ರಾಜಕೀಯ    ಕ್ಷೇತ್ರಗಳಿಗೆ    ಹಂಚಿಹೋಗಿದ್ದ ಕಾಲದಿಂದಲೂ  ಜನತೆಯಲ್ಲಿ   ̈sÁμÁಭಿಮಾನ  ದೇಶಾಭಿಮಾನಗಳನ್ನು  ಹುಟ್ಟಿಸಿ  ನಾಡು, ನುಡಿಯ   ̧Éೀವೆಗಾಗಿ  ಪಣತೊಟ್ಟು  ದುಡಿಯುತ್ತಿರುವ   ̧Àಂ ̧É್ಥಗಳು.  ಕರ್ಣಾಟಕ   ̧Àಂಘ ಎಂಬ    ಮಾತು    ಕನ್ನಡನಾಡಿನಲ್ಲಿ    ಮಾತ್ರವಲ್ಲದೆ    ಹೊರಗೂ- ̈sÁರತದಾದ್ಯಂತ ಕನ್ನಡ    ಜನ    ಎ ̄É್ಲಲ್ಲಿ    ನೆಲಸಿರುವರೋ    ಅ ̄É್ಲಲ್ಲ-ಮನೆ    ಮಾತಾಗಿದೆ    ಎಂದರೆ ಅತಿಶಯೋಕ್ತಿಯಾಗದು.    ಆದರೆ,    ಈ    ಮಾತಿನ    ಹಿಂದೆ,    ಕನ್ನಡ ನಾಡು    ನುಡಿ ನಯಗಳ     ಉಳಿವಿಗೂ      ̈Éಳೆವಣಿಗೆಗೂ     ಕನ್ನಡಿಗರು     ನಡೆಸಿದ     ಮತ್ತು ನಡೆ ̧Àುತ್ತಿರುವ   ಹೋರಾಟದ   ಕಥೆ   ಅಡಗಿದೆ.   ಎಂಬ    ̧Àಂಗತಿ   ಬಹುಶಃ   ಅನೇಕರಿಗೆ ತಿಳಿಯದು.  ಒಂದೇ  ̈sÁμÉಯನ್ನಾಡುವ ಜನ ಒಂದೇ ಕಡೆ-ಎಂದರೆ ಒಂದು ನಿರ್ದಿಷ್ಟ ವಿ ̧Á್ತರದ  ̈sÀೂಮಿಯಲ್ಲಿ ನೆ ̄Éಸಿ ಬದುಕು  ̧Áಗಿ ̧Àುವುದು ಮಾನವನ ಇತಿಹಾ ̧Àದಲ್ಲಿ ಅನಾದಿ ಕಾಲದಿಂದ ನಡೆದು ಬಂದಿರುವ ಒಂದು  ̧Áಮಾಜಿಕ ನಿಯಮ. ಹೀಗೆ, ನುಡಿ, ನಾಡು, ಜನ ಎಂಬ ಮೂರು ಘಟಕಗಳೂ   ಒಂದುಗೂಡಿ   ಒಂದು   ಜನಾಂಗ   ಅಥವಾ   ಜನಪದ   ಏರ್ಪಡುತ್ತದೆ. ಇಂಗ್ಲೆಂಡು   ಎಂದ   ಕೂಡ ̄É   ಆಂಗ್ಲನೆಲ,   ಆಂಗ್ಲನುಡಿ,   ಆಂಗ್ಲಜನ   ಈ   ಮೂರು ಘಟಕಗಳೂ  ಮನಸ್ಸಿನ  ಮುಂದೆ  ಬಂದು  ನಿಲ್ಲುತ್ತವೆ;  ಇಂಗ್ಲಿμï  ಎಂದಾಗ   ̈sÁμÉ  ಒಂದೇ. ಹೀಗೆಯೇ,  ಕನ್ನಡ  ನಾಡು  ಅಥವಾ  ಕರ್ಣಾಟಕ  ಎಂದಾಗ  ಕನ್ನಡ  ನುಡಿ,  ಕನ್ನಡದ ನೆಲ, ಕನ್ನಡ ಜನ-ಈ ಮೂರೂ ಕಲ್ಪನೆಗಳೂ  ̈Éೂೀಧೆಯಾಗುತ್ತವೆ.  ̧Àುಮ್ಮನೆ ಕನ್ನಡ ಎಂದರೆ ಕನ್ನಡ  ̈sÁμÉ ಮಾತ್ರ.  ಒಂದೆ   ̈sÁμÉಯನ್ನಾಡುವ  ಜನ  ಕೆಲವೊಮ್ಮೆ  ಹಂಚಿ  ಹೋಳಾಗಿ  ಬದುಕ ̈Éೀಕಾದ ಪ್ರ ̧Àಂಗಗಳು           ಇತಿಹಾ ̧Àದಲ್ಲಿ           ಜರುಗಿವೆ.           ಹಿಂದೆ.           ಬ್ರಿಟಿಷರು  ̈sÁರತವನ್ನಾಳುತ್ತಿದ್ದಾಗ           ಬಂಗಾಳವನ್ನು           ಒಡೆದರು.           ಬಂಗಾಳ ಇ ̈Á್ಭಗವಾದುದನ್ನು   ಪ್ರತಿ ̈sÀಟಿಸಿ,   ವಂಗ ̈sÀಂಗ   ಚಳವಳಿ   ಆಯಿತು.   ಪರಿಣಾಮವಾಗಿ, ಬಂಗಾಳ  ಮತ್ತೆ  ಒಂದುಗೂಡಿತು.  ಈಚೆಗೆ,   ̈sÁರತದಲ್ಲಿ  ಪಾಕಿ ̧Á್ತನ  ನಿರ್ಮಾಣವಾದಾಗ, ಹಿಂದೂ ಮತ್ತು ಮುಸ್ಲಿಂ ಜನಾಂಗ ಎಂಬ ತತ್ತ್ವದ ಆಧಾರದ ಮೇ ̄É ಬಂಗಾಳ ಎರಡಾಗಿ ಒಡೆಯಿತು-ಪಶ್ಚಿಮ  ಬಂಗಾಳ  ಮತ್ತು  ಪೂರ್ವ  ಬಂಗಾಳ  ಎಂದು.  ಮತಧರ್ಮದ ಆಧಾರದ ಮೇ ̄É ಜನವನ್ನು ಒಡೆದಿರುವುದು ಕೃತಕ. ಎರಡು ಬಂಗಾಳಗಳ ಜನ ತಾವು ಬಂಗಾಳಿಗಳು ಎಂಬ  ̈sÁವನೆಯನ್ನು ಬಿಡಲು  ̧Áಧ್ಯವಾಗಿಲ್ಲ. ಬಂಗಾಳಕ್ಕೆ   ಒದಗಿದ್ದ,   ಒದಗಿರುವ,   ದುರ್ಗತಿ   ಕನ್ನಡ   ನಾಡಿಗೂ   ಎಂದರೆ, ಕರ್ಣಾಟಕಕ್ಕೂ    ಕ್ರಿ.ಶ.    1799ರ    ತರುವಾಯ    ಒದಗಿತ್ತು.    ಇಂಗ್ಲಿಷರು    ತಾವು ಟಿಪ್ಪು ̧Àು ̄Á್ತನನಿಂದ   ಗೆದ್ದ  ಮೈ ̧Àೂರು  ರಾಜ್ಯವನ್ನು,  ಅರ್ಥಾತ್   ಕರ್ಣಾಟಕವನ್ನು, ಅನೇಕ      ̈sÁಗಗಳಾಗಿ     ಒಡೆದು,      ̈Éೀರೆ      ̈Éೀರೆ      ̧Àರ್ಕಾರಗಳ     ಅಧೀನಕ್ಕೆ ಒಳಪಡಿಸಿದರು.  ಹೀಗೆ  ಅಸ್ತಿತ್ವಕ್ಕೆ  ಬಂದವು-ಮೈ ̧Àೂರು   ̧Àಂ ̧Á್ಥನ,  ಉತ್ತರ  ಕನ್ನಡ ಜಿ ̄É್ಲಯನ್ನೂ  ಒಳಗೊಂಡ   ̈Éೂಂ ̈Áಯಿ  ಕರ್ಣಾಟಕ  ಅಥವಾ  ಉತ್ತರ ಕರ್ಣಾಟಕ,  ದಕ್ಷಿಣ ಕನ್ನಡವನ್ನು   ಒಳಗೊಂಡ   ಹೈದರಾ ̈Áದು   ಕರ್ಣಾಟಕ,   ಮದ್ರಾ ̧Àು   ಕರ್ಣಾಟಕ ಮತ್ತು ಕೊಡಗು. ಮೈ ̧Àೂರು   ̧Àಂ ̧Á್ಥನದಲ್ಲಿ  ಎಂದಿನಿಂದಲೂ  ಆಳರ ̧Àರಾದ  ಒಡೆಯರು ಕನ್ನಡ  ̈sÁμÁ ̧Áಹಿತ್ಯಗಳಿಗೆ  ಪ್ರೋತ್ಸಾಹವನ್ನು  ಕೊಡುತ್ತ  ಬಂದಿದ್ದರು.  ಈ ಪ್ರೋತ್ಸಾಹ ಚಿಕ್ಕದೇವರಾಜ   ಒಡೆಯರ   ಹಾಗೂ   ಮುಮ್ಮಡಿ   ಕೃಷ್ಣರಾಜ   ಒಡೆಯರ   ಕಾಲದಲ್ಲಿ 
ವಿಶೇಷವಾಗಿ   ̧Áಹಿತ್ಯದ   ̧Àೃಷ್ಟಿಗೆ  ಕಾರಣವಾಯಿತು.  ಮುಮ್ಮಡಿಯವರ  ಕಾಲದಲ್ಲಿಯೇ ಇಂಗ್ಲಿಷು  ವಿದ್ಯಾ ̈sÁ್ಯ ̧Àದ  ಅಂಕುರಾರ್ಪಣವಾಗಿ,  ಚಾಮರಾಜ  ಒಡೆಯರ  ಕಾಲದಲ್ಲಿ   ̈Éಳೆದು, ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅದು ದೊಡ್ಡ ವೃಕ್ಷವಾಯಿತು. ಅದರಲ್ಲಿ ಬಿಟ್ಟ ದೊಡ್ಡ    ಫಲ,    1916ರಲ್ಲಿ     ̧Á್ಥಪಿತವಾದ    ಮೈ ̧Àೂರು    ವಿಶ್ವವಿದ್ಯಾನಿಲಯ.    ಇದರ ಆಶ್ರಯಕ್ಕೆ   ಬಂದುವು.   ಅದಕ್ಕೂ   ಮೊದ ̄Éೀ   ಹುಟ್ಟಿ    ̈Éಳೆದಿದ್ದ   ಮೈ ̧Àೂರಿನ ಮಹಾರಾಜರವರ    ಕಾ ̄Éೀಜು    ಮತ್ತು     ̈Éಂಗಳೂರಿನ     ̧Éಂಟ್ರ ̄ï ಕಾ ̄Éೀಜುಗಳು. ಕನ್ನಡದ  ವಿದ್ಯೆಗೆ  ಎಲ್ಲ  ರೀತಿಯಲ್ಲೂ  ಎಡೆಗೊಟ್ಟು  ಉತ್ತೇಜನ  ಕೊಡ ̈Éೀಕೆಂಬುದು  ̧Á್ಥಪಕರ        ಉದ್ದೇಶವಾಗಿದ್ದರೂ        ಬಹುಕಾಲದವರೆಗೆ        ಅಲ್ಲಿ        ಕನ್ನಡ ಅಂ ̈Éಗಾಲಿಡುತ್ತ ̄Éೀ  ಬದುಕಿರ ̈Éೀಕಾಯಿತು.  ಚಾಮರಾಜ  ಒಡೆಯರ  ಕಾಲದಲ್ಲಿ  ಕನ್ನಡ ರಂಗ ̈sÀೂಮಿಗೆ  ದೊರೆತ  ಪ್ರೋತ್ಸಾಹದ  ಮಾತು  ಬಿಟ್ಟರೆ,  ಅರ ̧Àರ  ಆ ̧Á್ಥನದಲ್ಲಿ  ̧Àೃಷ್ಟಿಯಾಗುತ್ತಿದ್ದ   ಕನ್ನಡ   ತನ್ನ   ಹಿಂದಿನ   ಕ ̧Àುವನ್ನು   ಕಳೆದುಕೊಂಡು, ಯಾವ ರೀತಿಯಲ್ಲೂ ಜನಕ್ಕೆ ರ ̧Àದೂಟ ಒದಗಿ ̧Àಲು  ̧Àಮರ್ಥವಾಗಿರಲಿಲ್ಲ. ಈ ಪರಿಸ್ಥಿತಿಯಲ್ಲಿ ಶಾ ̄Áಕಾ ̄Éೀಜುಗಳಲ್ಲಿ  ಕಲಿತ  ಕಲಿಯುತ್ತಿದ್ದ  ಜನ  ಇಂಗ್ಲಿಷಿನ  ನಿರರ್ಥಕ  ಪ್ರ ̈sÁವಕ್ಕೆ ಒಳಗಾಗತೊಡಗಿದರು.   ಆಡಳಿತದಲ್ಲೂ   ಇಂಗ್ಲಿಷು   ದ ̈ರ್Áರು   ಮಾಡತೊಡಗಿತು. ಮೈ ̧Àೂರು ಜನದ ಬದುಕಿನಲ್ಲಿ ಇಂಗ್ಲಿಷಿನ ಉಸಿರು  ̈Éರೆಯಿತು; ವ್ಯಾಮೋಹ ಬಲಿಯಿತು. ಉತ್ತರ ಕರ್ಣಾಟಕದ ಜನ  ̈Éೂಂ ̈Áಯಿ ವಿಶ್ವವಿದ್ಯಾನಿಲಯದ ಕಡೆಗೂ ಮದರಾ ̧Àು ಕರ್ಣಾಟಕದ    ಜನ    ಮದರಾ ̧Àು    ವಿಶ್ವವಿದ್ಯಾನಿಲಯದ    ಕಡೆಗೂ    ಹೈದರಾ ̈Áದು ಕರ್ಣಾಟಕದ  ಜನ  ಉ ̧Á್ಮನಿಯ  ವಿಶ್ವವಿದ್ಯಾನಿಲಯದ  ಕಡೆಗೂ  ಕನ್ನಡದ  ಭಿಕ್ಷೆಗಾಗಿ ಕೈಯೊಡ್ಡ ̈Éೀಕಾಗಿತ್ತು.    ಮರಾಠಿಯ    ಪ್ರ ̈sÁವದಿಂದಾಗಿ    ಉತ್ತರ    ಕರ್ಣಾಟಕದ ಕನ್ನಡಿಗರ ಕನ್ನಡತನಕ್ಕೆ  ̧Àಂಚಕಾರ ಬಂದಿತ್ತು. ಉಳಿದ ಕಡೆ ಕನ್ನಡದ ಅವ ̧É್ಥ ಮೇಲು  ಎನ್ನುವಂತಿರಲಿಲ್ಲ.  ಈ  ಪರಿಸ್ಥಿತಿಯಲ್ಲಿ  ಕನ್ನಡಿಗರು  ತಮ್ಮ  ನಾಡು  ನುಡಿಗಳ ಏಳಿಗೆಯ  ಬಗೆಗೆ  ಚಿಂತಿ ̧Àುವಂತಾದುದು  ಚಾರಿತ್ರಿಕ  ಘಟನೆ  ಎಂದೇ  ಹೇಳ ̈Éೀಕು.  ಈ ಚಿಂತನೆಯ ಫಲ ಕರ್ಣಾಟಕ  ̈sÁμÁ  ̧Áಹಿತ್ಯಗಳ  ̧Àಂವರ್ಧನೆಗೆ,  ̧Àಂಘಟನೆಗೆ ನಡೆದ ಪ್ರಯತ್ನ.      ಚಾಮರಾಜ      ಒಡೆಯರ      ಕಾಲದಲ್ಲಿ      ಮೈ ̧Àೂರಿನಲ್ಲಿ      ಕರ್ಣಾಟಕ  ̈sÁμÉೂೀಜ್ಜೀವಿನೀ     ̧À ̈sÁ     ̧Á್ಥಪಿತವಾಯಿತು;    1890ರಲ್ಲಿ    ಧಾರವಾಡದಲ್ಲಿ ಕರ್ಣಾಟಕ ವಿದ್ಯಾವರ್ಧಕ   ̧Àಂಘ  ಜನ್ಮ  ತಾಳಿತು;  1915ರಲ್ಲಿ,   ̈Éಂಗಳೂರಿನಲ್ಲಿ, ಕರ್ಣಾಟಕ   ̧Áಹಿತ್ಯ ಪರಿಷತ್ತು (ನೋಡಿ-  ಕನ್ನಡ- ̧Áಹಿತ್ಯ-ಪರಿಷತ್ತು)ಅಖಿಲ   ಕರ್ಣಾಟಕ    ̧Àಂ ̧É್ಥಯಾಗಿ ಅವತರಿಸಿತು.  ಈ  ಮೂರಕ್ಕೂ   ̧Áಮಾನ್ಯವಾಗಿದ್ದ  ಮುಖ್ಯ  ಗುರಿ  ಒಂದೇ:  ಕನ್ನಡದಲ್ಲಿ ಗ್ರಂಥ ರಚನೆಗೆ ಪ್ರೋತ್ಸಾಹ; ಆ ಮೂಲಕ ಕನ್ನಡ ನುಡಿಯ ಏಳಿಗೆ. ಈ ಮೂರು  ̧Àಂ ̧É್ಥಗಳಲ್ಲಿ   ಕರ್ಣಾಟಕ    ̧Áಹಿತ್ಯ   ಪರಿಷತ್ತು   ಹಾಗೂ   ಕರ್ಣಾಟಕ ವಿದ್ಯಾವರ್ಧಕ  ̧Àಂಘಗಳಲ್ಲಿ  ಕರ್ಣಾಟಕ   ̧Áಹಿತ್ಯ  ಪರಿಷತ್ತು  ಹಾಗೂ  ಕರ್ಣಾಟಕ  ವಿದ್ಯಾವರ್ಧಕ   ̧Àಂಘ ಕೆಲವೊಮ್ಮೆ      ಪ್ರತ್ಯಕ್ಷವಾಗಿ,      ಹಲವೊಮ್ಮೆ      ಪರೋಕ್ಷವಾಗಿ,      ನಾಡಿನ ̄É್ಲಲ್ಲ ಕಾಲಕ್ರಮದಲ್ಲಿ    ಕರ್ಣಾಟಕ     ̧Àಂಘಗಳು    ಹುಟ್ಟಿಕೊಳ್ಳಲು    ಕಾರಣವಾದುವು. ಗಿಡವನ್ನು   ̈Éಳೆಸಿದ  ತೋಟಗಾರ  ಅದರ  ಅಂಟುಗಳನ್ನು  ಕತ್ತರಿಸಿ  ನಟ್ಟು  ಹತ್ತಾರು ಗಿಡ    ̈Éಳೆ ̧Àುವ   ಹಾಗೆ,   ಈ    ̧Àಂ ̧É್ಥಗಳ   ಹಿರಿಯರು   ಅವುಗಳ   ಉದ್ದೇಶವನ್ನೇ  ̈Éೀರೆಯ ವಿಧಾನದಲ್ಲಿ  ̧Áಧಿ ̧Àಲು ಕಿರಿಯರನ್ನು ಒಂದೂಗೂಡಿಸಿರು;  ̧Àಂಘಗಳನ್ನು ಕಟ್ಟಿದರು. ಆಲೂರು ವೆಂಕಟರಾಯರು,  ̈Éಳ್ಳಾವೆ ವೆಂಕಟನಾರಾಯಪ್ಪನವರು, ಬಿ.ಎಂ. ಶ್ರೀಕಂಠಯ್ಯನವರು,  ಎ.ಆರ್.  ಕೃಷ್ಣಶಾಸ್ತ್ರಿಗಳು,  ಟಿ.ಎ ̧ï. ವೆಂಕಣ್ಣಯ್ಯನವರು, ದ.ರಾ.     ̈Éೀಂದ್ರೆ-    ಈ    ಮೊದ ̄Áದವರೂ    ಮೊದಲು    ಹುಟ್ಟಿದ     ̧Àಂಘಗಳಾದ 
 ̈Éಂಗಳೂರು   ̧Éಂಟ್ರ ̄ï  ಕಾ ̄Éೀಜಿನ  ಕರ್ಣಾಟಕ   ̧Àಂಘ,  ಮೈ ̧Àೂರು  ಮಹಾರಾಜರವರ ಕಾ ̄Éೀಜಿನ  ಕರ್ಣಾಟಕ   ̧Àಂಘ,  ಧಾರವಾಡದ  ಗೆಳೆಯರ  ಗುಂಪು-ಇವುಗಳ  ಹುಟ್ಟು  ̈Éಳೆವಣಿಗೆಗಳಲ್ಲಿ   ( ̈Éೀರೆ    ̈Éೀರೆಯಾಗಿ,    ̈Éೀರೆ    ̈Éೀರೆ   ಕಾಲಗಳಲ್ಲಿ)   ಪ್ರಮುಖ ಪಾತ್ರವಹಿಸಿದರು. ಈ    ̧Àಂದ ̈sರ್Àದಲ್ಲಿ,   ಒಂದು   ವಿಶೇಷ   ವಿವರಣೆಯನ್ನು   ಕೊಡ ̈Éೀಕಾದದ್ದು ಅಗತ್ಯ.  ಪರಿಷತ್ತು  ಹಾಗೂ  ವಿದ್ಯಾವರ್ಧಕ   ̧Àಂಘಗಳು,  ರಾಜಕೀಯವಾಗಿ  ಒಡೆದು ಹೋಗಿದ್ದ   ಕನ್ನಡ   ನಾಡಿನ   ಜನರನ್ನು    ̈sÁμÉ,    ̧Áಹಿತ್ಯ   ಮತ್ತು  ̧Àಂ ̧À್ಕøತಿಗಳ ದೃಷ್ಟಿಯಿಂದ   ಒಂದು   ಗೂಡಿ ̧Àುವ   ಗುರಿಯನ್ನು   ಹೊಂದಿದ್ದುವು.   ಅಖಿಲ   ಕರ್ಣಾಟಕ ಎರಡರ   ಕಾರ್ಯಕ್ಷೇತ್ರವಾಗಿದ್ದರೂ   ಕಾಲಕ್ರಮದಲ್ಲಿ   ವಿದ್ಯಾವರ್ಧಕ    ̧Àಂಘದ ಕಾರ್ಯ   ಕ್ಷೇತ್ರ   ಧಾರವಾಡದ    ̧Àುತ್ತಮುತ್ತಣ   ಪ್ರಾಂತಕ್ಕೆ   ಸೀಮಿತವಾಯಿತು. ಗೆಳೆಯರ  ಗುಂಪು   ̧Àಂಖ್ಯಾದೃಷ್ಟಿಯಿಂದ  ಕೆಲವರ   ̧Àಂಘವೇ  ಆಗಿತ್ತು;  ನಿಯಮ ನಿಬಂಧನೆಗಳಿಲ್ಲದ,  ಅಧಿಕಾರಿವರ್ಗ  ಇಲ್ಲದ,  ಅದರೂ  ಕನ್ನಡದ  ಊಳಿಗಕ್ಕೆ  ಟೊಂಕ ಕಟ್ಟಿನಿಂತ    ̧Àಂಘವದು.    ̧Éಂಟ್ರ ̄ï   ಕಾ ̄Éೀಜಿನ    ̧Àಂಘ   ವಿದ್ಯಾರ್ಥಿ   ವೃಂದಕ್ಕೆ   ಮಾತ್ರ ಸೀಮಿತವಾದದ್ದು.  ಕನ್ನಡದಲ್ಲಿ  ಬರೆಯ  ಬಲ್ಲವರು,  ಕನ್ನಡದ ಅಭಿಮಾನಿಗಳು, ಒಟ್ಟುಗೂಡಿ   ಕನ್ನಡಕ್ಕಾಗಿ   ದುಡಿಯಲು    ̧Àಂಘವಾಗಿ    ̧Éೀರ ̈Éೀಕು   ಎನ್ನುವವರಿಗೆ ಗೆಳೆಯರ      ಗುಂಪು      ಮೇಲುಪಂಕ್ತಿಯಾಯಿತು.      ಶಾ ̄Á      ಕಾ ̄Éೀಜುಗಳ ವಿದ್ಯಾರ್ಥಿಗಳಿಗೆ  ̧Éಂಟ್ರ ̄ï ಕಾ ̄Éೀಜಿನ  ̧Àಂಘ ಮಾದರಿಯಾಯಿತು. ಹೀಗೆ,    ನಾಡಿನಲ್ಲಿ    ಮೂರು    ನಾಲ್ಕು    ಬಗೆಯ    ಕರ್ಣಾಟಕ     ̧Àಂಘಗಳು ಕಾಣಿಸಿಕೊಂಡುವು;  1  ಕರ್ಣಾಟಕ   ̧Àಂಘ  ಎಂಬ  ಹೆ ̧Àರು  ತಳೆದ,  ಶಾ ̄É  ಕಾ ̄Éೀಜುಗಳ ವಿದ್ಯಾರ್ಥಿಗಳ  ಕರ್ಣಾಟಕ   ̧Àಂಘಗಳು;  ಹಲವು  ಕಡೆ  ಇವು  ಕನ್ನಡ   ̧Àಂಘ  ಎಂಬ ಹೆ ̧Àರನ್ನೂ  ತಳೆದುವು.  2   ̧À್ಥಳೀಯ  ಜನರಲ್ಲಿ  ಕನ್ನಡದ  ಅಭಿಮಾನವನ್ನು ಹುಟ್ಟಿಸಿ,  ಕನ್ನಡದ  ಏಳಿಗೆಗೆ  ಕೆಲ ̧À  ಮಾಡತೊಡಗಿದ,  ಜಿ ̄Á್ಲ  ಕೇಂದ್ರ  ನಗರ  ಪಟ್ಟಣ ಊರು  ಹಳ್ಳಿಗಳಲ್ಲಿ   ̧Á್ಥಪಿತವಾದ  ( ̧Áರ್ವಜನಿಕ)  ಕರ್ಣಾಟಕ   ̧Àಂಘಗಳು.  3   ̧Á್ವತಂತ್ರ್ಯ ಪೂರ್ವದಲ್ಲೂ   ̧Á್ವತಂತ್ರ್ಯ  ಬಂದಮೇಲೂ  ಕನ್ನಡ  ನಾಡಿನ  ಹೊರಗಡೆ ನೆ ̄Éಸಿರುವ ಹೊರನಾಡಿನ            ಕನ್ನಡಿಗರು            ನಾಡುನುಡಿಗಳ            ಅಭಿಮಾನವನ್ನುಜೀವಂತವಾಗಿರಿಸಿಕೊಳ್ಳಲು   ಕಟ್ಟಿಕೊಂಡ    ̧Àಂಘಗಳು.   4    ̈Éಂಗಳೂರಿನ   ವಿಮಾನ ಕಾರ್ಖಾನೆ ಮುಂತಾದ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ  ̧Á್ಥಪಿತವಾಗಿರುವವು. ಇನ್ನೊಂದು  ಗಮನಾರ್ಹ   ̧Àಂಗತಿ  ಎಂದರೆ,  ಅನೇಕ   ̧Àಂಘಗಳು ಕರ್ಣಾಟಕ  ̧Àಂಘ  ಮಾಡ ̈Éೀಕಾದ  ಕಾರ್ಯಗಳಲ್ಲಿ  ಹಲವನ್ನೊ  ಕೆಲವನ್ನೊ ತಮ್ಮ  ತಮ್ಮ ಇಚ್ಛೆ,  ಉದ್ದೇಶ,  ಅನುಕೂಲಗಳಿಗೆ  ತಕ್ಕಂತೆ  ಮಾಡಿಕೊಂಡು  ಹೋಗುತ್ತಿದ್ದರೂ ಅದೇ   ಹೆ ̧Àರನ್ನು   ಹೊಂದಿರುವುದಿಲ್ಲ.   ಕೆಲವು    ̧Áಹಿತ್ಯ    ̧Àಂಘ   ಎಂಬ   ಹೆ ̧Àರನ್ನು ಹೊಂದಿದ್ದರೆ  ಕೆಲವು  ಕನ್ನಡಿಗರ   ̧Àಂಘವಾಗಿರುತ್ತವೆ;  ಕೆಲವು ಕನ್ನಡ   ̧Àಂಘ ಎನಿಸಿವೆ.  ̧Àಂಘಕ್ಕೆ ಬದಲು ಕೂಟವಾಗಿರುತ್ತವೆ, ಕೆಲವು.  ̈sÁμÁ ̧Àೂಚಕವಾದ ವಿಶೇಷಣವೇ ಇಲ್ಲದ,  ಮಿತ್ರ  ಮಂಡಲಿ,  ಮಿತ್ರವೃಂದಗಳೂ  ಉಂಟು.  ಇಂಥವೆಲ್ಲವನ್ನೂ  ಕರ್ಣಾಟಕ  ̧Àಂಘ ಎಂಬ  ̧Áಮಾನ್ಯ ವಾಚಕ ಒಳಗೊಳ್ಳುತ್ತದೆ. ಬಹು  ಹಳೆಯವಾದ  ಕೆಲವು   ̧Àಂಘಗಳ  ಕಾರ್ಯಕ ̄Áಪಗಳ  ಪರಿಚಯ ಮಾಡಿ ಕೊಳ್ಳುವುದರ ಮೂಲಕ,  ̧Áಮಾನ್ಯತಃ ಕರ್ಣಾಟಕ  ̧Àಂಘಗಳು ಮಾಡಿರುವ ಹಾಗೂ ಮಾಡುತ್ತಿರುವ, ಮುಂದೆಯೂ ಮಾಡ ̈Éೀಕಾದ, ಕೆಲ ̧Àದ  ̧À್ವರೂಪವನ್ನು ತಿಳಿದು ಕೊಳ್ಳಬಹುದು.  

ಪುಟ್ಟಪ್ಪನವರ ಅದ್ಯಕ್ಷತೆಯಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಕವಿ  ̧Àಮ್ಮೇಳನ (1928). ಹೀಗೆ ಹೊ ̧Àಗನ್ನಡ  ̧Áಹಿತ್ಯದ ನಿರ್ಮಾಣ ಕಾರ್ಯದಲ್ಲಿ ಈ  ̧Àಂಘ ಪ್ರಮುಖಪಾತ್ರ ವಹಿಸಿದೆ. ಜಿ. ಪಿ. ರಾಜರತ್ನಂ   ̧Àಂಘದ  ನಾಯಕರಾಗಿದ್ದ  ಕಾಲದಲ್ಲಿ  ವಿದ್ಯಾರ್ಥಿಗಳ  ಬರವಣಿಗೆಗೆ  ವಿಶೇಷ ಪ್ರೋತ್ಸಾಹ       ಕೊಟ್ಟು,       ಗುರುಗಳು       ಹಾಕಿದ್ದ        ̧Àಂಪ್ರದಾಯವನ್ನುಮುಂದುವರಿಸಿದರು.  ಇವರ  ನೇತೃತ್ವದಲ್ಲಿ  ವಿದ್ಯಾರ್ಥಿ   ̄Éೀಖಕರಿಂದ ಸಿದ್ಧವಾದ  ಅನೇಕ ಗ್ರಂಥಗಳು  ಪ್ರಕಟವಾದುವು.  1968ರಲ್ಲಿ   ̧Àಂಘ  ಚಿನ್ನದ  ಹಬ್ಬವನ್ನು  ಆಚರಿಸಿತು.  ̈Éಂಗಳೂರು ವಿಶ್ವವಿದ್ಯಾನಿಲಯದಲ್ಲಿ  ̈Éೀರೆ  ̈Éೀರೆ ಕನ್ನಡ ಉನ್ನತ ಪರೀಕ್ಷೆಗಳಲ್ಲಿ ಮೊದಲಿಗರಾಗಿ  ಬಂದವರಿಗೆ  ಟಿ.  ಪಿ.  ಕೈ ̄Á ̧Àಂ,  ಎ.  ಆರ್.  ಕೃಷ್ಣಶಾಸ್ತ್ರೀ-ಇವರ  ಹೆ ̧Àರಿನಲ್ಲಿ ಚಿನ್ನದ   ಪದಕಗಳ   ನೀಡಿಕೆಗೆ   ವ್ಯವ ̧É್ಥ   ಮಾಡಿ,   ತನ್ನ   ಹೆ ̧Àರನ್ನು   ಚಿನ್ನದ ಅಕ್ಷರಗಳಲ್ಲಿ ಬರೆದುಕೊಂಡಿದೆ. ಈ  ̧Àಂಘ. ಮೈ ̧Àೂರು ಮಹಾರಾಜರವರ  ಕಾ ̄Éೀಜು  ಕರ್ಣಾಟಕ   ̧Àಂಘ  : ಟಿ.   ಎ ̧ï. ವೆಂಕಣ್ಣಯ್ಯನವರೂ     ಎ.     ಆರ್.     ಕೃಷ್ಣಶಾಸ್ತ್ರಿಗಳೂ     ಕನ್ನಡದ     ಅಶ್ವಿನೀ ದೇವತೆಗಳು     ಎಂದು     ಪ್ರಸಿದ್ಧರμÉ್ಟ.      ̧Àಂಘ ̧Éೀವೆಯಲ್ಲೂ     ಇಬ್ಬರದ್ದೂ ಅವಳಿಯೂಳಿಗ.     ಎ.     ಆರ್.     ಕೃಷ್ಣಶಾಸ್ತ್ರಿಗಳು     ಮೈ ̧Àೂರಿಗೆ     ವರ್ಗವಾದಾಗ, ವೆಂಕಣ್ಣಯ್ಯನವರು    ̧Éಂಟ್ರ ̄ï   ಕಾ ̄Éೀಜು    ̧Àಂಘದ   ಉಪಾಧ್ಯಕ್ಷರಾಗಿ   ಕೆಲವರ್ಷ ದುಡಿದರು. ಅವರು 1926-27ರಲ್ಲಿ ಮೈ ̧Àೂರಿನ ಮಹಾರಾಜಾ ಕಾ ̄Éೀಜಿನ ಪ್ರಾಧ್ಯಾಪಕರಾಗಿ ನೇಮಕಗೊಂಡ  ಮೇ ̄É,  ಅ ̄É್ಲೂಂದು  ಕರ್ಣಾಟಕ   ̧Àಂಘವನ್ನು  ಹುಟ್ಟುಹಾಕಿದರು. ಆಗ      ̧Éಂಟ್ರ ̄ï     ಕಾ ̄Éೀಜು     ಕರ್ಣಾಟಕ      ̧Àಂಘದ     ಅಧ್ಯಕ್ಷರಾಗಿದ್ದ     ಬಿ. ಎಂ. ಶ್ರೀಕಂಠಯ್ಯನವರು       ಈ        ̧Àಂಘಕ್ಕೂ       ಅಧ್ಯಕ್ಷರಾದರಲ್ಲದೆ       ತಾವುನಿವೃತ್ತರಾಗುವವರೆಗೂ   ಎರಡೂ    ̧Àಂಘಗಳ   ಅಧ್ಯಕ್ಷರಾಗಿದ್ದರು.  ̧Àಂಘ ಪ್ರಾರಂ ̈sÀವಾದ  ಮಾರನೆಯ  ವರ್ಷವೇ  ಕಿರಿಯ  ಕಾಣಿಕೆ-ವಿದ್ಯಾರ್ಥಿಗಳಿಂದ  ರಚಿತವಾದ ಕವನಗಳ   ̧Àಂಕಲನ-ಪ್ರಕಟವಾಯಿತು.  1930ರಲ್ಲಿ  ಅದೇ  ಮಾದರಿಯ  ತಳಿರು  ಎಂಬ ಹೊತ್ತಗೆ  ಪ್ರಕಟವಾಯಿತು.  ಇಂಗ್ಲಿμï  ಗೀತೆಗಳು   ̧Àಂಕಲನದಿಂದ   ̧À್ಫೂರ್ತಿಗೊಂಡು ಹೊ ̧Àಕವಿತೆಯ   ̧Àೃಷ್ಟಿಗೆ  ತೊಡಗಿದ್ದ  ತರುಣ  ಕವಿಗಳು  ಇವೆರಡರ  ಮೂಲಕ  ̈Éಳಕಿಗೆ  ಬಂದರು.  ಅವರ  ಪೈಕಿ  ಕಾವ್ಯ  ರಚನೆಯನ್ನು  ಮುಂದುವರಿಸಿಕೊಂಡು ಬಂದವರು-ಕೆ.  ವಿ.  ಪುಟ್ಟಪ್ಪ  (ಕುವೆಂಪು),  ಪು.  ತಿ.  ನರಸಿಂಹಾಚಾರ್,  ಜಿ.  ಪಿ,  ರಾಜರತ್ನಂ, ರಾಘವ  (ಎಂ.ವಿ.  ಸೀತಾರಾಮಯ್ಯ)  ಮತ್ತು  ದಿನಕರ  ದೇ ̧Áಯಿ.  1930ರಲ್ಲಿ,  ಪ್ರಸಿದ್ಧ ಕಾದಂಬರಿಕಾರ ಗಳಗನಾಥರನ್ನು  ̧Àಂಘ ಬರಮಾಡಿಕೊಂಡು  ̧Àನ್ಮಾನಿಸಿ ಬಿನ್ನವತ್ತಳೆ ಅರ್ಪಿಸಿತು.  ಕುಮಾರವ್ಯಾ ̧À  ಜಯಂತಿಯನ್ನು  (1931)  ನಡೆಸಿ  ಮೂರು  ದಿನ   ̧Àುಪ್ರಸಿದ್ಧ ಗಮಕಿಗಳಿಂದ ಕನ್ನಡ  ̈sÁರತದ ಕಥಾ ಪ್ರ ̧Àಂಗಗಳನ್ನು ವಾಚನ ಮಾಡಿಸಿತು. ಈ ಉತ್ಸವದ     ̧Á್ಮರಕವಾಗಿ,    1940ರಲ್ಲಿ    ಕುಮಾರವ್ಯಾ ̧À    ಪ್ರಶಸ್ತಿ ಪ್ರಕಟವಾಯಿತು. ಆμÁಢ ̈sÀೂತಿ,   ̧Áವಿನ   ̧Àಮ ̧É್ಯ,  ನಾಗಾನಂದ-ಇವು   ̧Àಂಘದ  ಇತರ  ಪ್ರಕಟನೆಗಳು. ಈ  ̧Àಂಘದ ಕಾರ್ಯಪ್ರಮಾಣ ಚಿಕ್ಕದಾದರೂ ತನ್ನ ಹಿರಿಯ  ̧Éೂೀದರ  ̧Àಂಘದೊಂದಿಗೆ -  ಮುಂದೆ  ನಾಡಿನ  ಕಾ ̄Éೀಜುಗಳಲ್ಲಿ  ಶಾ ̄Éಗಳಲ್ಲಿ  ಇತರ  ಕಡೆಗಳಲ್ಲಿ  ಅ ̧Àಂಖ್ಯಾತವಾಗಿ ಕರ್ಣಾಟಕ  ̧Àಂಘಗಳು  ̧Á್ಥಪನೆಗೊಳ್ಳಲು ಮಾರ್ಗದರ್ಶಕವಾಗಿ ಕೆಲ ̧Àಮಾಡಿತು.  ̈Éಂಗಳೂರು   ̧Àರ್ಕಾರಿ  ಕಾ ̄Éೀಜಿನ  ಕರ್ಣಾಟಕ   ̧Àಂಘ  : ಕಾ ̄Éೀಜಿನ  ಕರ್ಣಾಟಕ  ̧Àಂಘಗಳು  ಏನೆಲ್ಲ  ಮಾಡಬಹುದು  ಎಂಬುದಕ್ಕೆ  ಈ   ̧Àಂಘ  ಇನ್ನೊಂದು  ನಿದರ್ಶನ. 1959ರಲ್ಲಿ  ಪ್ರಾರಂ ̈sÀವಾದ  ಈ   ̧Àಂಘ  ಅದ್ಭುತವಾಗಿ  ಕೆಲ ̧Àಮಾಡಿದೆ.  ಚೀಣೀ  ಆಕ್ರಮಣ ಕಾಲದಲ್ಲಿ   ̧Àಮರ   ̧Àಮಯ  ಕವಿ ̧Àಮ್ಮೇಳವೊಂದನ್ನು   ̧Àಂಘ  ನಡೆಸಿತು.  ವಿದ್ಯಾರ್ಥಿ 
ಬರಹಗಳ ಪ್ರಕಟನೆಯ ಜೊತೆಗೆ, ಎಂ. ವಿ. ಸೀತಾ ರಾಮಯ್ಯನವರಿಂದ  ̧Àಂಪಾದಿತವಾದ ಕವಿರಾಜಮಾರ್ಗವನ್ನು     ಪ್ರಕಟಿಸಿ      ̧Àಂಪಾದಕರ      ̧Àಂ ̈sÁವನೆಯನ್ನೂ     ತನ್ನ  ̄Á ̈sÁಂಶವನ್ನೂ  ಕೂಡಿಸಿ  ಕನ್ನಡ  ಎಂ.  ಎ.  ಪಧವೀಧರರಿಗೆ  ಚಿನ್ನದ  ಪದಕವನ್ನು ಕೊಡ ̄Éಂದು  ̈Éಂಗಳೂರು ವಿಶ್ವವಿದ್ಯಾಲಯದಲ್ಲಿ ದತ್ತಿಯನ್ನು ಇಟ್ಟಿತು. 1921ರಷ್ಟು    ಹಿಂದೆಯೇ    ಚಿಕ್ಕಮಗಳೂರು     ̧Áಹಿತ್ಯ     ̧Àಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದ  ಕೆ.  ಪಿ.  ಪುಟ್ಟಣ್ಣಶೆಟ್ಟರು  'ಪ್ರತಿಯೊಂದು  ಊರಿನಲ್ಲಿಯೂ  ಕರ್ಣಾಟಕ  ̧Éೀವಾ     ̧Àಂಘಗಳು    ಏರ್ಪಡ ̈Éೀಕು.    ಅವೆಲ್ಲವೂ    ಈ     ̧Àಂ ̧É್ಥಗೆ (ಪರಿಷತ್ತಿಗೆ) ಶಾಖೆಗಳಾಗ ̈Éೀಕು'  ಎಂದೂ  ಪ್ರತಿಯೊಂದು  ಊರಿನ  ಪಾಠಶಾ ̄Éಯ  ಅಧ್ಯಾಪಕರೂ ವಿದ್ಯಾರ್ಥಿಗಳೂ  ಕೂಡಿ  ಇಂಥ   ̧Àಂಘಗಳನ್ನು  ಕಟ್ಟ ̈Éೀಕೆಂದೂ  ಹೇಳಿ.  ಕನ್ನಡದ ಅಭಿಮಾನಿಗಳೆಲ್ಲರ  ಅಂತರಂಗದ  ಅಪೇಕ್ಷೆಗೆ  ನುಡಿಗೊಟ್ಟರು;   ̧Éಂಟ್ರ ̄ï  ಕಾ ̄Éೀಜಿನ ಕರ್ಣಾಟಕ  ̧Àಂಘದ ಆದರ್ಶವನ್ನು ಮುಂದಿಟ್ಟರು. 1934ರಲ್ಲಿ  ಡಿ.ವಿ.  ಗುಂಡಪ್ಪನವರು  ಪರಿಷತ್ತಿನ  ಉಪಾಧ್ಯಕ್ಷರಾದಾಗ,  ಕರ್ಣಾಟಕ  ̧Àಂಘಗಳನ್ನು          ಪರಿಷತ್ತಿನ          ಅಂಗ ̧Àಂ ̧É್ಥಗಳಾಗಿ           ̧Éೀರಿಸಿಕೊಳ್ಳಲು ನಿಯಮಾವಳಿಯೊಂದು             ಸಿದ್ಧವಾಯಿತು.             1936ರಲ್ಲಿ,             ಪರಿಷತ್ತಿನ ವ ̧Àಂತ ̧Áಹಿತ್ಯೋತ್ಸವದ   ̧Àಂದ ̈sರ್Àದಲ್ಲಿ   ̧Àಂಘಗಳ   ̧Àಮ್ಮೇಳನ  ನಡೆಯಿತು.  ಆ ವೇಳೆಗಾಗ ̄Éೀ      ಶಿವಮೊಗ್ಗ,      ಚಿಕ್ಕಮಗಳೂರು,      ಮಧುಗಿರಿ,      ತಿಪಟೂರು, ಮೈ ̧Àೂರು,    ಚನ್ನರಾಯಪಟ್ಟಣ,    ಮಂಡ್ಯ,    ಕೋ ̄Áರ,    ಚಿತ್ರದುರ್ಗ,    ಬಳ್ಳಾರಿ, ರಾಯಚೂರು,  ಹೈದರಾ ̈Áದು,   ̈Éಳಗಾಂವಿ,  ಕೊಪ್ಪಳ,  ಕೊ ̄Á್ಹಪುರ,  ಕುಮಟ, ಕಾಶೀ  ವಿಶ್ವವಿದ್ಯಾನಿಲಯ  ಮುಂತಾದ  ನಾನಾ  ನಗರಗಳಲ್ಲೂ  ನಾಡಿನ  ಅನೇಕ  ಶಾ ̄É ಕಾ ̄Éೀಜುಗಳಲ್ಲೂ  ̧Àಂಘಗಳು  ̧Á್ಥಪನೆಯಾಗಿದ್ದವು. 1936ರಲ್ಲಿ 30  ̧Àಂಘಗಳು ಪರಿಷತ್ತಿಗೆ ಅಂಗ ̧Àಂ ̧É್ಥಗಳಾಗಿ  ̧Éೀರಿದ್ದುವು. ಪರಿಷತ್ತು    ಏರ್ಪಡಿದ್ದ    ಪ್ರಥಮ     ̧Àಂಘ     ̧Àಮ್ಮೇಳನದಲ್ಲಿ    ಒಟ್ಟು    23  ̧Àಂಘಗಳಿಂದ   25   ಪ್ರತಿನಿಧಿಗಳು   ಬಂದು    ̈sÁಗವಹಿಸಿದ್ದರು.   ಎಲ್ಲ   ಕರ್ಣಾಟಕ  ̧Àಂಘಗಳೂ     ಪರಿಷತ್ತಿನೊಡನೆ     ಕ ̄Éತು     ಒಮ್ಮುಖವಾಗಿ     ಹೇಗೆ     ಕೆಲ ̧À ಮಾಡಬಹುದು.  ಅನು ̧Àರಿ ̧À ̈Éೀಕಾದ  ಕಾರ್ಯಕ್ರಮಗಳು  ಮತ್ತು  ಮಾಡ ̈Éೀಕಾದ ಕೆಲ ̧Àಗಳು   ಯಾವುವು   ಎಂಬ   ವಿಚಾರಗಳನ್ನು   ಕುರಿತ   15   ನಿರ್ಣಯಗಳನ್ನು  ̧Àಮ್ಮೇಳನ ಅಂಗೀಕರಿಸಿತು. ಅಂದಿನಿಂದ  ಈವರೆಗೆ,  ವಿಶೇಷವಾಗಿ  ದೇಶಕ್ಕೆ   ̧Á್ವತಂತ್ರ್ಯ  ಬಂದು  ಕರ್ಣಾಟಕ  ರಾಜ್ಯ ನಿರ್ಮಾಣವಾದ   ಮೇ ̄É,   ಕರ್ಣಾಟಕ    ̧Àಂಘಗಳ    ̧Àಂಖ್ಯೆ   ಇಮ್ಮಡಿ   ಮುಮ್ಮಡಿಯಾಗಿ  ̈Éಳೆದಿದೆ.    ̈Éಂಗಳೂರು   ನಗರವೊಂದರ ̄É್ಲ    ̧Àುಮಾರು   15-20    ̧Àಂಘಗಳು ಗಣ್ಯವಾಗಿ ಕೆಲ ̧Àಮಾಡುತ್ತಿವೆ.  ̧À್ಥಳೀಯ   ̧Àಂಘವೊಂದು  ಎಷ್ಟರಮಟ್ಟಿಗೆ  ಕೆಲ ̧Àಮಾಡಬಹುದು  ಎಂಬುದಕ್ಕೆ ಶಿವಮೊಗ್ಗದ ಕರ್ಣಾಟಕ  ̧Àಂಘವನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಶಿವಮೊಗ್ಗ  ಕರ್ಣಾಟಕ   ̧Àಂಘ  : ಎ.  ಸೀತಾರಾಂ  ಮತ್ತು  ಬಿ.  ಆರ್.  ಪುಟ್ಟ  ನಂಜಪ್ಪ ಇವರ   ಉತ್ಸಾಹದ   ಫಲವಾಗಿ,   ಆ   ವೇಳೆಗಾಗ ̄Éೀ   ಕನ್ನಡದ   ಶ್ರೇಷ್ಠಕವಿ   ಎಂದು ಹೆ ̧Àರಾಗಿದ್ದ  ಕೆ.  ವಿ.  ಪುಟ್ಟಪ್ಪನವರ  ಅಧ್ಯಕ್ಷತೆಯಲ್ಲಿ  1930ರ  ನವೆಂಬರ್  8ರಂದು  ̧Á್ಥಪಿತವಾದ   ಶಿವಮೊಗ್ಗದ   ಕರ್ಣಾಟಕ    ̧Àಂಘ   ಈಗ   40   ವರ್ಷ   ಪ್ರಾಯದ    ̧Àಂ ̧É್ಥ. 1934ರಲ್ಲಿ  ಈ   ̧Àಂಘ  ಮೈ ̧Àೂರು  ವಿಶ್ವವಿದ್ಯಾನಿಲಯದ  ಅಧ್ಯಾಪಕರ   ̧Àಂಘವನ್ನು ಬರಮಾಡಿಕೊಂಡು  ಒಂದು  ಉಪನ್ಯಾ ̧À   ̧Àಪ್ತಾಹವನ್ನು  ಏರ್ಪಾಡು ಮಾಡಿತ್ತು.  ಈ  ವಿಶೇಷ 
ಕಾರ್ಯಕ್ರಮದ   ಬಗೆಗೆ   ಬರೆಯುತ್ತ   ಪ್ರಬುದ್ಧ   ಕರ್ಣಾಟಕ   ತನ್ನ   57ನೆಯ  ̧Àಂಚಿಕೆಯಲ್ಲಿ     (1934ರ     15-3ನೆಯ      ̧Àಂಚಿಕೆ)     ವ್ಯಕ್ತಪಡಿಸಿದ     ಪ್ರಶಂ ̧Éಯ ಮಾತುಗಳು  ಉ ̄É್ಲೀಖನಾರ್ಹ:  'ಶಿವಮೊಗ್ಗದ  ಕರ್ಣಾಟಕ   ̧Àಂಘ ನಮ್ಮ  ನಾಡಿನ  ಒಂದು ಅತ್ಯಂತ  ಪ್ರಬಲವಾದ   ̧Àಂಘ.  ಅದು  ಹುಟ್ಟಿ  ಮೂರೇ  ವರ್ಷಗಳಾಗಿದ್ದರೂ  ಅದರ ಕಾರ್ಯ   ವಿ ̧Á್ತರವೂ   ಗ್ರಂಥ   ಪ್ರಕಟನೆಯೂ   ಧನ    ̧Àಂಪತ್ತಿಯೂ   ಅದಕ್ಕೆ ಕರ್ಣಾಟಕ     ̧Àಂಘಗಳಲ್ಲಿ    ಅಗ್ರ ̧Á್ಥನವನ್ನು    ಗಳಿ ̧Àುವಂತಿವೆ. ಇವು    ಕೇವಲ ಅಭಿಮಾನದ   ಇಲ್ಲವೆ   ಅತಿಶಯೋಕ್ತಿಯ   ಮಾತಲ್ಲ   ಎಂಬುದು,    ̧Àಂಘ   ಈವರೆಗೆ ನಡೆಸಿರುವ  ವೈವಿಧ್ಯಪೂರ್ಣವೂ  ವಿಪುಲವೂ  ಆದ  ಕಾರ್ಯಕ್ರಮಗಳ   ̧Àಂಕ್ಷಿಪ್ತ ಪರಿಚಯದಿಂದ ಮಾತ್ರ ವೇದ್ಯವಾಗತಕ್ಕದು'.  ̧Àಂಘ   ನಡೆಸಿರುವ   ಕಾರ್ಯಕ್ರಮಗಳನ್ನು   (ಅವು    ̧Àಂಘದ   ಮೂಲ ಉದ್ದೇಶಗಳಿಗೆ  ಅನುಗುಣವಾಗಿಯೂ  ಇರುವುದರಿಂದ)  ಹೀಗೆ  ವರ್ಗೀಕರಿ ̧Àಬಹುದು.  (1) ಕವಿಗಳನ್ನೂ    ̄Éೀಖಕರನ್ನೂ   ಬರಮಾಡಿಕೊಂಡು   ಅವರ   ಕೈಯಿಂದ   ಕನ್ನಡ  ̧Àಮಕಾಲೀನ   ̧Áಹಿತ್ಯದ  ಪರಿಚಯ  ಮಾಡಿಸಿಕೊಡುವುದು;  (2)  ಆಧುನಿಕ  ನಾಟಕಗಳ ಅಭಿನಯ  ;  (3)  ಕನ್ನಡ  ಪ್ರಾಚೀನ   ̧Áಹಿತ್ಯಯದ  ವಿಮರ್ಶಾತ್ಮಕ  ಪರಿಚಯ;  (4) ವಿದ್ಯಾರ್ಥಿಗಳಿಗಾಗಿ ಕಾವ್ಯವಾಚನ  ̧À್ಪರ್ಧೆ ; (5) ಕರ್ಣಾಟಕದ ಕವಿಗಳ, ಮಹಾಪುರುಷರ ಜಯಂತ್ಯುತ್ಸವಗಳು  ;  (6)   ̧Àಂ ̧À್ಕøತಕಾವ್ಯಗಳ  ಪರಿಚಯ   ̈sÁಷಣಗಳು;  (7) ಆಂಗ್ಲ  ಮತ್ತು  ಇತರ   ̈sÁμÁ   ̧Áಹಿತ್ಯಗಳ  ಪರಿಚಯಾತ್ಮಕ   ̈sÁಷಣಗಳು  ;  (8) ಪು ̧À್ತಕ ̈sÀಂಡಾರ  ̧Á್ಥಪನೆ. ಉ ̈sÀಯ   ̈sÁμÁವಿದ್ವಾಂ ̧Àರಾಗಿದ್ದ  ದಿವಂಗತ  ಕುಕ್ಕೆ   ̧Àುಬ್ರಹ್ಮಣ್ಯ ಶಾಸ್ತ್ರಿಗಳು  ̧Àಂಘದ   ಅಧ್ಯಕ್ಷರಾಗಿದ್ದುದು    ̧À್ಮರಣೀಯ.   ದೇಶಪಾಂಡೆ   ಗುರುರಾಯರೂ (ಇವರು          ̧Éಂಟ್ರ ̄ï         ಕಾ ̄Éೀಜು         ಕರ್ಣಾಟಕ          ̧Àಂಘಕ್ಕೂ         ಪ್ರಥಮ ಕಾರ್ಯದರ್ಶಿಗಳಾಗಿದ್ದುದು  ಗಮನಾರ್ಹ)  ಕೂಡಲಿ  ಚಿದಂಬರಂ  (ಈಗಿನ  ಕಾವ್ಯಾಲಯ ಪ್ರಕಾಶನದ ಮಾಲೀಕರು) ಅವರೂ  ̧Àಂಘದ ಪ್ರಥಮ ಕಾರ್ಯದರ್ಶಿಗಳು. ಮೇಲ್ಕಂಡ    ಕಾರ್ಯಕ್ರಮಗಳ    ಪ್ರಕಾರ    ನಡೆದ    ಉಪನ್ಯಾ ̧Àಗಳು, ಕಾವ್ಯವಾಚನಗಳು,    ನಾಟಕಪ್ರದರ್ಶನಗಳು    ಮುಂತಾದವನ್ನು    ಹೆ ̧Àರಿ ̧Àುತ್ತ ಹೋದರೆ     ದೊಡ್ಡ     ಪಟ್ಟಿಯಾಗುವುದು.     ಆದರೆ,      ̧Àಂಘ     ಪ್ರಕಟಿಸಿರುವ ಗ್ರಂಥಮಾ ̄Éಯನ್ನೂ ಒಂದೆರಡು ವಿಶೇಷ  ̧Àಂಗತಿಗಳನ್ನೂ  ತಿಳಿಸಿದ್ದರೆ,  ಇತರ  ̧Àಂಘಗಳಿಗೆ  ̧À್ಫೂರ್ತಿಕೊಡುವಂಥ ಅಂಶಗಳನ್ನೇ ಮರೆತಂತಾಗುವುದು.  ̧Àಂಘ  ಈವರೆಗೆ  ಪ್ರಕಟಿಸಿರುವ  ಗ್ರಂಥಗಳು  ಇವು  :  ಮೊದಲ  ಮೂರು ವರ್ಷಗಳಲ್ಲಿ  ಕೆ.  ವಿ.  ಪುಟ್ಟಪ್ಪನವರ   ̧Áಹಿತ್ಯ  ಪ್ರಚಾರ,  ರಕ್ತಾಕ್ಷಿ,  ಪಾಂಚಜನ್ಯ  ;  ಜಿ.  ಪಿ. ರಾಜರತ್ನಂ     ಅವರ     ಗಂಡುಗೊಡಲಿ,     ಹನಿಗಳು.     ಆಮೇ ̄É,      ̈Éೀರೆ      ̈Éೀರೆ ವರ್ಷಗಳಲ್ಲಿ-ಆನಂದರ  ಮಾಟಗಾತಿ  ;  ಪುಟ್ಟಪ್ಪನವರ  ನವಿಲು;  ನಾ.  ಕ ̧À್ತೂರಿಯವರ ಪಾತಾಳದಲ್ಲಿ ಪಾಪಚ್ಚಿ (ಆಲಿ ̧ï ಇನ್ ವಂಡರ್ ̄Á್ಯಂಡ್) ಎಂಬ  ̧Àಚಿತ್ರ ಮಕ್ಕಳ ಪು ̧À್ತಕ; ಟಿ. ಎ ̧ï. ವೆಂಕಣ್ಣಯ್ಯ  ಮತ್ತು  ಡಿ.  ಎ ̄ï.  ನರಸಿಂಹಾಚಾರ್ಯರು   ̧Àಹಕರಿಸಿ   ̧Àಂಪಾದನೆ  ಮಾಡಿದ ರಾಘವಾಂಕನ  ಸಿದ್ಧರಾಯ  ಚರಿತೆ;  ರಾಜರತ್ನಂ  ಅವರ  ನರಕದಲ್ಲಿ  ನ್ಯಾಯ;  ಎ.  ಎನ್. ಮೂರ್ತಿರಾಯರ     ಹಗಲು     ಗನ ̧Àುಗಳು;     ಡಿ.     ಎ ̄ï.     ನರಸಿಂಹಾಚಾರ್ಯರಿಂದ  ̧Àಂಪಾದಿತವಾದ  ಶಾಂತಿನಾಥನ   ̧Àುಕುಮಾರ  ಚರಿತೆ;  ಎ ̧ï.  ವಿ.  ಕೃಷ್ಣಮೂರ್ತಿರಾಯರ ದಕ್ಷಿಣ ಆಫ್ರಿಕಾದಲ್ಲಿ  ̧Àತ್ಯಾಗ್ರಹ-ಇತ್ಯಾದಿ. 

 ̧Àಂಘ     1950ರಲ್ಲಿ     ಪರಿಷತ್ತಿನ     ಕನ್ನಡ      ̧Áಹಿತ್ಯ      ̧Àಮ್ಮೇಳನವನ್ನು ಬರಮಾಡಿಕೊಂಡು      ನಡೆಸಿತು.      ಕವಿ      ದ.      ರಾ.       ̈Éೀಂದ್ರೆ      ಆ      ವರ್ಷದ  ̧Àಮ್ಮೇಳನಾಧ್ಯಕ್ಷರು. ಶಿವಮೊಗ್ಗದ  ಪ್ರಸಿದ್ಧ  ಮಂಡಿವರ್ತಕರಾದ  ಹ ̧Àೂಡಿ  ವೆಂಕಟಶಾಸ್ತ್ರಿಗಳು  40,000 ರೂಪಾಯಿ  ಮುಟ್ಟಿಸಿ,   ̧Àಂಘಕ್ಕೆ   ̈sÀವ್ಯ   ̈sÀವನವನ್ನು  ಕಟ್ಟಿಸಿಕೊಟ್ಟರು.  11ನೆಯ ಫೆಬ್ರವರಿ        1943ರಲ್ಲಿ        ಮೈ ̧Àೂರಿನ        ಅಂದಿನ        ಶ್ರೀಮನ್ಮಹಾರಾಜರವರಾದ ಜಯಚಾಮರಾಜೇಂದ್ರ      ಒಡೆಯರವರು       ̈sÀವನದ      ಉದ್ಘಾಟನೆ      ಮಾಡಿದರು. ಪ್ರಾಯಶಃ  ಕರ್ಣಾಟಕ   ̧Àಂಘಗಳ ̄É್ಲಲ್ಲ  ಶಿವಮೊಗ್ಗ  ಕರ್ಣಾಟಕ   ̧Àಂಘವೇ   ̧À್ವಂತ ಕಟ್ಟಡವನ್ನು ಹೊಂದಿರುವುದರಲ್ಲಿ ಮೊದಲನೆಯದು ಎಂದು ಕಾಣುತ್ತದೆ.  ̧Á್ವತಂತ್ರ್ಯಪೂರ್ವದಲ್ಲಿ  ಕನ್ನಡಿಗರು  ವಿಶೇಷವಾಗಿ  ಮದರಾ ̧Àು,  ̈Éೂಂ ̈Áಯಿ ಕಲ್ಕತ್ತ    ಈ    ಮೂರು    ನಗರಗಳಲ್ಲಿ    ಮಾತ್ರ    ನೆಲಸಿದ್ದರು.     ̧Á್ವತಂತ್ರ್ಯ ಬಂದಮೇ ̄É,  ಉದ್ಯೋಗಕ್ಷೇತ್ರ  ವಿ ̧Á್ತರವಾಗಿ  ಕನ್ನಡಿಗರು   ̈sÁರತದ  ಪ್ರಮುಖ ನಗರಗಳ ̄É್ಲಲ್ಲ  ಹರಡಿಕೊಂಡಿದ್ದಾರೆ.  ಹತ್ತು  ಜನ  ಕನ್ನಡಿಗರಿರುವ  ಕಡೆ  ಒಂದು ಕನ್ನಡ        ̧Àಂಘ       ಹುಟ್ಟಿಕೊಂಡಿದೆ.       ಅವೆಲ್ಲ       ಪತ್ರಿಕೆಗಳ       ಮೂಲಕ ಪ್ರಖ್ಯಾತವಾಗಿಲ್ಲದಿರಬಹುದು.       ಆದರೆ       ಅವು       ಹೊರನಾಡ       ಕನ್ನಡಿಗರ ಕನ್ನಡತನವನ್ನು       ಉಳಿಸಿ        ̈Éಳೆ ̧Àುವ       ಹೊಣೆ       ಹೊತ್ತಿರುವುದಲ್ಲದೆ, ಪರಪ್ರಾಂತಗಳಲ್ಲಿ  ಕನ್ನಡಿಗರ   ̧Áಂ ̧À್ಕøತಿಕ  ರಾಯ ̈sÁರಿಗಳಾಗಿವೆ.  ಈ  ಹೊರನಾಡ ಕರ್ಣಾಟಕ   ̧Àಂಘಗಳು  ಮೇಲಿನ  ಮೂರು   ̧Àಂಘಗಳ  ಕಾರ್ಯ ̧Àಮೀಕ್ಷೆಯಲ್ಲಿ ಉ ̄É್ಲೀಖಿಸಿದ  ಕೆಲ ̧Àವನ್ನೆ  ಮಾಡುತ್ತಿವೆ.  ಈ   ̧Àಂಘಗಳ  ಪೈಕಿ   ̈Éೂಂ ̈Áಯಿ  ಕರ್ಣಾಟಕ  ̧Àಂಘ   (1933),   ಮುಂಬಯಿಯ   ಕನ್ನಡ    ̧Àಂಘ   (1936),   ನಾಗಪುರದ   ಕರ್ಣಾಟಕ  ̧Àಂಘ  (1944),  ರಂಗಂಪೇಟೆಯ  ಕನ್ನಡ ̧Áಹಿತ್ಯ   ̧Àಂಘ  (1943),  ದೆಹಲಿ  ಕರ್ಣಾಟಕ  ̧Àಂಘ  ಇವು  ಕೆಲವು  ಇಂದಿಗೂ  ಕೆಲ ̧Àಮಾಡಿಕೊಂಡು  ಹೋಗುತ್ತಿವೆ.  ಸಿಕಂದರಾ ̈Áದಿನ ಕನ್ನಡ  ಮೈತ್ರೀ   ̧Àಂಘ  (1956),   ̈Éೂಂ ̈Áಯಿಯ  ಕರ್ಣಾಟಕ  ̧Àಂಘ,  ನಾಗಪುರದ ಕರ್ಣಾಟಕ   ̧Àಂಘ-ಇವು  ತಮ್ಮದೇ  ಆದ   ̧À್ವಂತ   ̈sÀವನಗಳನ್ನು  ಕಟ್ಟಿಕೊಂಡಿವೆ. ಇನ್ನು ಕೆಲವು ಆ ಪ್ರಯತ್ನದಲ್ಲಿದೆ. ಪ್ರಪಂಚದ   ಯಾವುದೇ    ̈sÁμÁ ̄Éೂೀಕದಲ್ಲಿ   ಇμÉ್ಟೂಂದು    ̧Àಂಖ್ಯೆಯಲ್ಲಿ  ̈sÁμÁ     ̧Áಹಿತ್ಯ    ಪ್ರಚಾರಕ್ಕಾಗಿ     ̧Àಂಘಗಳು    ಹುಟ್ಟಿಕೊಂಡಿರುವುದು    ನಮ್ಮ ಗಮನಕ್ಕೆ  ಬಂದಿಲ್ಲ.  ಈ  ಒಂದು  ವಿಷಯ  ಕನ್ನಡನಾಡು  ಈ  ಹಿಂದೆ  ಅನು ̈sÀವಿಸಿದ  ಇನ್ನೂ ಅನು ̈sÀವಿ ̧Àುತ್ತಿರುವ              ಅನ್ಯಾಯ              ಕ್ಲೇಶ              ಪರಂಪರೆಗಳ ದ್ಯೋತಕವಾಗಿರುವುದಲ್ಲದೆ.  ̈sÀವ್ಯ ̈sÀವಿಷ್ಯದ  ̧Àೂಚಕವೂ ಆಗಿದೆ.         (ಎಂ.ವಿ.ಎ ̧ï.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ